ಬೆಂಗಳೂರಿಗೆ ಬಂದ ಮೇಲೆ ಊರಿನ ಸುತ್ತಮುತ್ತಲ ಸುದ್ದಿ ಕೇವಲ ಊರಿಗೆ ಫೋನ್ ಮಾಡಿದಾಗ ಮಾತ್ರ ತಿಳಿಯುತ್ತಿತ್ತು.
ಅದು ಕೇಲವು ಸುದ್ದಿಗಳು ಮಾತ್ರ. ಆದರೆ ಈಗ ಕೇಲವು ಉತ್ಸಾಹಿಗಳು ಟೀಮ್ ಸಿರ್ಸಿ ಹೆಸರಿನಲ್ಲಿ ಒಂದು ವೆಬ್ ಸೈಟ್
ತೆರೆದಿದ್ದಾರೆ. ಇಲ್ಲಿ ಸಿರ್ಸಿಯಲ್ಲಿ ಪ್ರಕಟವಾಗುವ ಮುಖ್ಯ ಪತ್ರಿಕೆ ಲೋಕಧ್ವನಿಯನ್ನು ಸಹ ಹಾಕಲಾಗುತ್ತಿದೆ.
ಇದರಿಂದ ಉತ್ತರ ಕನ್ನಡ ಜಿಲ್ಲೆಯ ಸುದ್ದಿ ಇನ್ನು ಕೇವಲ ಒಂದು ಕ್ಲಿಕ್ ದೂರದಲ್ಲಿದೆ.
ಇವಿಷ್ಟೆ ಅಲ್ಲದೇ .. ಕಥೆ , ಕವನ .. ಪ್ರವಾಸಿ ತಾಣಗಳು .. ಅಡಿಕೆ ಧಾರಣೆ .. ಜಾಹಿರಾತುಗಳು .. ಹೀಗೆ ಹಲವು
ವಿಷಯಗಳನ್ನು ಸಹ ಓದಬಹುದು. ಉತ್ಸಾಹವಿದ್ದಲ್ಲಿ .. ಕಥೆ , ಕವನ ಅಥವಾ ಲೇಖನಗಳನ್ನು ಪ್ರಕಟಿಸಲೂ ಬಹುದು.
ಬನ್ನಿ ಎಲ್ಲರೂ ಕೈಗೂಡಿಸೋಣ. ನಮ್ಮ ಜಿಲ್ಲೆಗೂ ಅಂತರ್ಜಾಲದಲ್ಲಿ ಒಂದು ಹೊಸ ಅರ್ಥ ಕೊಡೋಣ.
ಲಿಂಕ್: http://sirsi.in/
ಕನ್ನಡದಲ್ಲಿ ಓದಲು : http://sirsi.in/kannada
3 comments:
Haha..naanantu contribute madidinappa....
shweta
yeah .. i know .. in the screen shot attached in blog the write up shown is yours only madam.
ok..
Post a Comment